Posts

India-Pakistan : A Civilizational War | Shrinidhi Bhat

Image
  India-Pakistan : A Civilizational war Those who once criticized GST and PM Modi’s foreign visits must now acknowledge how that vision translated into solid defense preparedness — allowing us to acquire the S-400 air defense system , Rafels , Brahmos etc and secure vital international diplomatic backing. The disgraceful part? Pakistan shamelessly used videos from Rahul Gandhi, Mallikarjun Kharge, and Dhruv Rathee at an international press conference to defend its terror activities. As if that wasn’t enough, we have our so-called “woke” youth chanting “say no to war” — utterly blind to the ground reality. If you can’t stand by your country in times like these, you’re free to pack your bags and leave Bharat. Make no mistake — innocent civilians aren’t being targeted on both sides. We’re not just fighting terrorists  in  a state; we’re fighting a  terrorist state . Time to credit this government for their strategic defense investments and unwavering support to DRDO and...

ನೋಡಿದವರು ಏನಂತಾರೆ । ಸಿನಿ ವಿಮರ್ಶೆ । ಶ್ರೀನಿಧಿ ಭಟ್

Image
  ನೋಡಿದವರು ಏನಂತಾರೆ      ಸಿನಿ ವಿಮರ್ಶೆ  ಕೆಲವೊಂದು ಕ್ಷಣವನ್ನೋ ಸಂದರ್ಭವನ್ನೋ ಜೀವಿಸಿದರಷ್ಟೇ ಆ ಭಾವದ ಪೂರ್ಣಾನುಭವ ಎಂಬ ಒಪ್ಪಿಯೂ ಒಪ್ಪಲಾಗದ ಸಾಲುಗಳ ಒಳಾರ್ಥದಲ್ಲಿ ನದಿಯ ತಿಳಿನೀರಿನಂತೆ  ಸಾಗುವ ಕಥನ  “ ನೋಡಿದವರು ಏನಂತಾರೆ “ .  ಕೆಲವೊಮ್ಮೆ ಯುವತಿಯೋರ್ವಳು  ಧರಿಸುವ ಕುಪ್ಪಸಕ್ಕೆ ಕಸೂತಿ ಮಾಡಿಸದಿದ್ದರೆ ನೋಡಿದವರು ಅದೇನೆನ್ನುವರೋ ಎಂಬ ಕಾರಣಕ್ಕೆ ಮಾಡಿಸುವ ಕಸೂತಿಯಂತೆ ಈ ಚಿತ್ರಕಥೆಯಲ್ಲಿ ವ್ಯರ್ಥವಾಗಿ ಯಾವ ವಿಷಯವನ್ನೂ ಬಲವಂತವಾಗಿ ಪೋಣಿಸದೇ ಇದ್ದದ್ದು ಕಥೆಯ ತ್ರಾಣವನ್ನು ಹಿಡಿದಿಟ್ಟಿತ್ತು .  ಪ್ರೇಮ- ಮೋಹಕ್ಕಿಂತ ಒಡನಾಟದ ಸಿಹಿ ಸವಿದ ಮನಕ್ಕೆ ಒಡನಾಡಿಯ ಸಾಮೀಪ್ಯದ ವಿರಹದಿಂದಾದ ಸಿದ್ದಾರ್ಥನ ಚಡಪಡಿಕೆಗೆ , ಗಮನ ಕೇಂದ್ರೀಕರಿಸಲಾಗದೇ ಸಿಡುಕುವ ಮನಸ್ಥಿತಿಯ ಸಂಭಾಷಣೆಗಳು ನಿನ್ನೆ ಮೊನ್ನೆ ನಮ್ಮ ನಿಮ್ಮ ಆಫೀಸಿನದ್ದೋ ಎಂಬಂತಿದೆ. ನೋಡುಗರ ಚಿತ್ತವ ಹಿಡಿದಿಡದಲೇನೋ ಎಂಬಂತೆ ಆಗಾಗ ಬಂದು ಹೊಗುವ ನಾಯಕನ ತಾಯಿಯ ಉಲ್ಲೇಕ,  ಮಡಿಕೆ ತುಂಬಲು ಒಂದು ತಂಬಿಕೆ ನೀರು ಬೇಕೆಂದಾಗ  ಸಣ್ಣ ತಂಬಿಗೆ ನೀರು ಸಿಗದೇ ಕೊಡಪಾನ ಪೂರ್ತಿ ನೀರು ಸುರಿದಂತೆ ಭಾವ ಸ್ಪುರಿಸಲು ತಕ್ಕ ಮಟ್ಟಿನ ಪ್ರಯತ್ನ ನಿರ್ದೇಶಕ ಕುಲದೀಪ್ ಕಾರಿಯಪ್ಪ ಅವರದ್ದು.  ಚಡಪಡಿಕೆಯ ನಡುವೆಯೂ , ತನ್ನ ಸಹೋದ್ಯೋಗಿಯೊಂದಿಗೆ ಆಕೆಯ ಬಾಸ್ ಆಗಿದ್ದರೂ ಆಕೆಯ ಅಪೇಕ್ಷೆಯಂತೆ ಮೊದಲು ತಿರಸ್ಕರಿಸಿದ್ದರು ನಂ...

೨೦೨೪ ರ ಟಾಪ್ ೧೦ ಕನ್ನಡ ಚಲನಚಿತ್ರಗಳು : Top 10 Kannada Movies of 2024

೨೦೨೪ ರ ಟಾಪ್ ೧೦ ಕನ್ನಡ ಚಲನಚಿತ್ರಗಳು  : Top 10 Kannada Movies of 2024 ೨೦೨೪ ಮುಗಿದು ೨೦೨೫’ರ  ಕ್ಯಾಲಂಡರ್ ಇಯರ್ ಗೆ ತೊಡಗುವ ಮುನ್ನ , ಕನ್ನಡದಲ್ಲಿ ಒಳ್ಳೇ ಚಿತ್ರಗಳು ಬರುತ್ತಿಲ್ಲ ಎಂದು ಮಲಯಾಳಂ, ತಮಿಳ್ ಮೂವೀಸ್ ನೋಡುವ ನಮ್ಮ ಕನ್ನಡದ ವೀಕ್ಷಕರಿಗೆ ೨೦೨೪ ರಲ್ಲಿ ಬಂದ ಕನ್ನಡದ ಟಾಪ್ ೧೦ ಚಲನಚಿತ್ರಗಳು ಹೀಗಿವೆ (ನನಗೆ ತೋಚಿದಂತೆ ) , ೧ )ಇಬ್ಬನಿ ತಬ್ಬಿದ ಇಳೆಯಲಿ  ೨)ಶಾಕಾಹಾರಿ  ೩)ಸಾರಾಂಶ  ೪)ಹದಿನೇಳೆ೦ಟು ೫)ಕೇಸ್ ಆಫ್  ಕೊಂಡಾಣ  ೬) ಮೂರನೇ ಕೃಷ್ಣಪ್ಪ  ೭)ಮ್ಯಾಕ್ಸ್  ೮)ಬ್ಲಿಂಕ್  ೯)ಮರ್ಫಿ  ೧೦)ಶಿವಮ್ಮ ಯರೇಹಂಚಿನಾಳ  Special Mentions  ಕಾಲಾಪತ್ತರ್  ಪೌಡರ್  ರೂಪಾಂತರ  ಲಾಫಿಂಗ್ ಬುದ್ದ  ಭೈರತಿ ರಣಗಲ್  ಶ್ರೀನಿಧಿ ಭಟ್

ನಿರ್ದೇಶಕ ಗುರುಪ್ರಸಾದ್ ನೆನೆಪಿನಲ್ಲಿ - ಎರಡನೇಸಲ | In memory of Director Guruprasad - EradaneSala

Image
  ನಿರ್ದೇಶಕ ಗುರುಪ್ರಸಾದ್ ನೆನೆಪಿನಲ್ಲಿ  - ಎರಡನೇಸಲ                      ಕನ್ನಡ ದಲ್ಲಿ  ಕಾಣಸಿಗುವ ಚಲನಚಿತ್ರ ನಿರ್ದೇಶಕರಲ್ಲಿ ಗುರುಪ್ರಸಾದ್ ಒಬ್ಬ ಮಲೆನಾಡ ಊಟದ ಅಪ್ಪೇಮಿಡಿ ಉಪ್ಪಿನಕಾಯಿಯಂತೆ ವಿರಳ ವರ್ಗದ ತಳಿಯಂತಿದ್ದವರು .  ಯಾರೂ ಊಹಿಸದಂತೆ ಇಳೆಯ ತೊರೆದ ಈತ ,ಅದೆಷ್ಟೋ ಕಾಂಟ್ರವರ್ಸಿಗಳಲ್ಲಿ ಮಿಂದೆದಿದ್ದರೂ , ಅವರ ಬರವಣಿಗೆ , ಕನ್ನಡ ಭಾಷಾ ಪಾಂಡಿತ್ಯ , ಚಿತ್ರಕಥೆ ಹೆಣೆವ ಪರಿ ಇವೆಲ್ಲಕ್ಕೂ ಮೀರಿ ಮನಮುಟ್ಟುವ ಅವರ ಸಂಭಾಷಣೆಗಳು ಇನ್ನು ಯಾರು ಬರೆದಾರು ? ಹೊಡಿ ಬಡಿ ಕೊಲ್ಲು ಕೊಚ್ಚು ಎಂಬ ಇಂದಿನ ಸಂಭಾಷಣೆಗಳಲ್ಲಿ ನಾಯಕನನ್ನು ಅರ್ಧರಥಿಕನಾಗಿ ಬಿಂಬಿಸುವಷ್ಟು ಉಪ್ಪಿಲ್ಲದ ಸಾರಿನಂಥಾ ಕಥೆಗೆ ನಾಯಕನನ್ನು ಮಹಾರಥಿಕನಂತೆ ತೋರ್ವ ಅರ್ಥವಿಲ್ಲದ ಸಂಭಾಷಣೆಗೆ ಸೀಟಿ ಹೊಡೆವ ಇಂದಿನ ಪ್ರೇಕ್ಷಕರ ನಡುವೆ , ಇಂಥಾ ವೃಷ್ಟ್ಯಾನ್ನವ ಮರೆತೆವೆಂಬ ಮರೆವು ಕೂಡಾ ಅವರಲ್ಲಿ ಸುಳಿಯದು .  ಹೀಗಿರಲು , ಗುರುಪ್ರಸಾದ್ ನೆನೆಪು ಮಾಸುವ ಮೊದಲು ಅವರ ನನ್ನಿಷ್ಟದ ಅಷ್ಟೇನು ಹಣ ಗಳಿಸದ ಒಂದು ಕ್ಲಾಸಿಕ್ ಚಿತ್ರ - “ಎರಡನೇಸಲ”  .ಇದೇ ಚಿತ್ರ ಈಗ ಇಂಗ್ಲಿಷ್ ನಲ್ಲೋ ಇಲ್ಲ ನಮ್ಮ ನೆರೆಯ ಮಲೆಯಾಳಂ ನಲ್ಲೋ ಬಂದರೆ ನಮ್ಮ ಇದೇ ಯುವ ಜನತೆ ಕಣ್ಣಿನ ಜೊತೆ ಬಾಯಿ ಬಿಟ್ಟು ನೋಡಿಯಾರು.  ಎರಡನೇಸಲ - ' ವಿಮರ್ಷೆ'...

Review of a Novel -" IT ENDS WITH US " -by - Shrinidhi Bhat

Review of a Novel - IT ENDS WITH US                                                                                              Author of book- COLLEN HOOVER (#1New York times bestselling Author) Vyakhyana Book Review -  IT ENDS WITH US is a captivating tale of love, unfolding against the backdrop of a moonlit open terrace. Lily Bloom, a young and vibrant 23-year-old, crosses paths with a brilliant neurosurgeon who possesses a raw and unfiltered perspective on life. Their encounter on that fateful night sets the stage for an unforgettable love story. The author's portrayal of this first encounter exudes a fervent inner dialogue and unrestrained passion from both parties. I've come to a significant realization while reading this book - the portray...

Karnataka Elections 2023- Reasons for BJPs failure! | ಬಿಜೆಪಿ ತಾನಾಗಿಯೇ ಮುಗ್ಗರಿಸಿತೇ ? - Vyakhyana Analysis

Image
ಬಿಜೆಪಿಯ ಕರ್ನಾಟಕದ ಸೋಲನ್ನು ಹಲವು ಮಾಧ್ಯಮಗಳು ವಿವಿಧ  ಬಗೆಯಲ್ಲಿ ವರ್ಣಿಸಿವೆ. ಇಂತವರೇ ಕಾರಣ ಎಂದು  ದೂಷಿಸಿಯೂ ಇವೆ , ಸೋಲಿನ ಹೊರೆಯನ್ನು ಹೊರುವವರು ಯಾರಾದರೂ ಬೇಕಲ್ಲವೇ ? ಹಾಗಾದರೆ ಬಿಜೆಪಿ ಕರುನಾಡಲ್ಲಿ ನಿಜವಾಗಿ ಏಕೆ ಸೋತಿತು?  - ಶ್ರೀನಿಧಿ ಭಟ್  ೧. ದಾಲ್ ರೋಟಿ ಬೇಯಿಸುವವರು, ರುಚಿ ಚನ್ನಾಗಿದೆ ಎಂದು ಒಂದೇ ರಾತ್ರಿಯಲ್ಲಿ ಯಾರನ್ನು ಕೇಳದೇ ಕರಾವಳಿಯ ಸಾರನ್ನು ಮತ್ತು ಉತ್ತರ ಕರ್ನಾಟಕದ ಮುದ್ದೆಯನ್ನು ತಯಾರಿಸಿ ಉಣಬಡಿಸಬಲ್ಲರೇ ? - ಸಾಧ್ಯವೇ ಇಲ್ಲ! ಆದರೆ ಬಿಜೆಪಿ ಮಾಡಿದ್ದೂ ಇದನ್ನೇ , ರುಚಿಕರವಾಗಿ ಅಡುಗೆ ಮಾಡಿಸಿಕೊಂಡು ಕರುನಾಡ ಊಟವ ಆನಂದಿಸುವ ಬದಲು ನಾವೇ ಅಡುಗೆ ಮಾಡುತ್ತೇವೆ ಎಂದು ಹುಬ್ಬೇರಿಸಿ ಬಂದ ಕಾರಣ ಅಡುಗೆಗೆ ಬೇಕಾದ ಎಲ್ಲ ಪರಿಕರಗಳು ಇದ್ದರೂ ಸರಿಯಾಗಿ ಸರಿಯಾದ ಸಮಯಕ್ಕೆ ಬಳಸಲು ಬಾರದೇ ಕೊನೆಗೆ ಗಂಜಿಯೇ ಗತಿಯಾಗಿದೆ.  ೨. ಅಂತಿಮ ಪಟ್ಟಿಯನ್ನು ಐಪಿಎಲ್ ಮ್ಯಾಚ್ನ  ಆಟಗಾರರ ಪಟ್ಟಿಯಂತೆ ಕೊನೆ ಗಳಿಗೆಯಲ್ಲಿ ಬಿಡುಗಡೆ ಮಾಡಿ ಪಂದ್ಯವನ್ನೇ ಗೆದ್ದಂತೆ ಬೀಗಿದ್ದ ಬಿಜೆಪಿ ಕನಿಷ್ಠ ಟಾಸ್ ಕೂಡ ಗೆಲ್ಲಲಿಲ್ಲ! ೩. ಮೊದಲೇ ತಿಳಿಸಿದರೆ ಎಲ್ಲಿ ಪಕ್ಷಾಂತರ ಮಾಡಿ ಬಿಡುವರೋ ಎಂಬ ಭಯದಿಂದ!,  ಹೊಸ ಮುಖಗಳಿಗೆ ಅವಕಾಶ ಕಲ್ಪಿಸುವ ಕ್ರಾಂತಿಕಾರಿ ಯೋಜನೆ ಹೊತ್ತಿದ್ದ ಬಿಜೆಪಿ ಅದನ್ನು  ಹಾಲಿ ಬಿಜೆಪಿ ಶಾಸಕರಿಗೆ ಮನದಟ್ಟು ಮಾಡುವಲ್ಲಿ ಸೋತಿತ್ತು.  ಹಾಲಿ ಶಾಸಕರಿಗಿಂತ ಉತ್ತಮ ಯುವ ಶಕ್...

ಜಾತಿ,ಮತ,ಬಿಟ್ಟಿ ಭಾಗ್ಯಗಳು ಮತ್ತು ರಾಜಕೀಯ!| Religion&Politics,Freebies&Votes,Secularism&Discrimination_Go Hand in hand

Image
  ಜಾತಿ ರಾಜಕಾರಣದಲ್ಲಿ ಅಗ್ರಪಂಕ್ತಿ  ಕಾಯ್ದುಕೊಳ್ಳುವ ಕುಮಾರ ಸಿದ್ದರು ಒಂದೆಡೆಯಾದರೆ, ಎಲ್ಲವ ಉಚಿತದಿ ನೀಡುವ ಕ್ರೇಜ್ ಇನ್ನೊಂದೆಡೆ!  ಆಯಾ ಪ್ರದೇಶದಲ್ಲಿ ಯಾವ ಜಾತಿಯವರು ಹೆಚ್ಚಿರುವರೊ ಅವರಲ್ಲೇ ಒಬ್ಬಾತನಿಗೆ ಚುನಾವಣೆಗೆ ನಿಲ್ಲಲು ಟಿಕೆಟ್ ಕೊಡಿ ಎಂದು ದೇಶದ ಪ್ರಪ್ರಥಮ ಚುನಾವಣೆಯಲ್ಲಿ ತನ್ನ ಸಂಗಡಿಗರಿಗೆ ಕರೆ ಕೊಟ್ಟಿದ್ದನಂತೆ ಒಬ್ಬಾತ, ಆತ ಒಬ್ಬ ಮಹಾತ್ಮನ ಸ್ನೇಹಿತನಂತೆ, ಅಲ್ಲಿಂದಲೇ ಶುರುವಾಯಿತು ಎಂದು ಆರೋಪ ಹೊರಿಸಿಯೂ ಹೊರಿಸದವರಂತೆ ಇದ್ದರೆ ನಾವು ಕ್ಷೇಮ!  ಇಂದಿನ ಅನೇಕ ಯುವಕ ಯುವತಿಯರು ತಾವು ಪೊಲಿಟಿಕಲಿ ನ್ಯೂಟ್ರಲ್, ಆದರೂ ಈ ಪಕ್ಷಕ್ಕೆ ತಮ್ಮ ಬೆಂಬಲ ಏಕೆಂದರೆ ಅದು ಜಾತ್ಯಾತೀತ(ಜಾತಿ+ಅತೀತ) ಎಂದು ಉತ್ತರಿಸುವ ರೀತಿ ಹಾಸ್ಯಾಸ್ಪದವಾಗಿ ತೋರುತ್ತದೆ.  ಈ ಜಾತ್ಯಾತೀತ ಪಕ್ಷಗಳ ನಾಯಕರೆನಿಸಿಕೊಂಡವರು, ನಮ್ಮ ಪಕ್ಷ ಗೆದ್ದರೆ ದಲಿತ ಮುಖ್ಯಮಂತ್ರಿ, ನಮ್ಮ ಪಕ್ಷ ಗೆದ್ದರೆ ಮುಸ್ಲಿಂ ಮುಖ್ಯಮಂತ್ರಿ ಎಂದು ಹೇಳಿಕೆಗಳನ್ನು ಕೊಡುವುದ ನೋಡಿದರೆ ಇವರುಗಳು ಆಯಾ ಜಾತಿವಾರು ನೇತಾರರೇನೋ ಎಂದೆನಿಸುತ್ತದೆ. ಆದರೆ ಇವರುಗಳು ಜಾತ್ಯಾತೀತ ಜಾತಿವಾದಿಗಳಂತೆ ವರ್ತಿಸುತ್ತಾರೆ. ಪಾಶ್ಚಾತ್ಯ ದೇಶಗಳಲ್ಲಿ ಅಭ್ಯರ್ಥಿ ಒಬ್ಬ ಚುನಾವಣೆ ಗೆದ್ದರೆ ಯಾವ ರೀತಿಯ ಆರ್ಥಿಕ ನೀತಿಯನ್ನು ಅನುಷ್ಠಾನಗೊಳಿಸುವೆ ಎಂಬ ಆತನ ವಾದ, ಮತ್ತು ಅದು ದೇಶಕ್ಕೆ ಹೇಗೆ ಉಪಯುಕ್ತ ಎಂದು ಪ್ರತಿಸ್ಪರ್ಧಿಯ ಜೊತೆ ಮುಖಾಮುಖಿಯಾಗಿ  ಚರ್ಚೆ ನಡೆಸುತ್ತಾನ...